ಸಿದ್ದಾಪುರ: ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಗುರುವಾರ ಆಚರಿಸಲಾಯಿತು. ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಪ್ರಮುಖರಾದ ಪಿ.ಬಿ.ಹೊಸೂರು, ವಿನಯ ಹೊನ್ನೆಗುಂಡಿ, ಮಂಜಪ್ಪ ಎಂ.ಜಿ. ವೆಂಕಟೇಶ ಮಡಿವಾಳ, ಬಸವರಾಜ್, ಮಾರುತಿ ಕಿಂದ್ರಿ ಇತರರಿದ್ದರು.
ಸಿದ್ದಾಪುರದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ
